Gruhalakshmi Scheme: ಗೃಹಲಕ್ಷ್ಮಿ 16ನೇ ಕಂತಿನ ಹಣ ಇವತ್ತು ಈ ಜಿಲ್ಲೆಗಳಿಗೆ ಜಮಾ.! ₹2000 ನಿಮ್ಮ ಖಾತೆಗೆ ಬರಲು ಈ ಕೆಲಸ ಮಾಡಿ ಲಕ್ಷ್ಮಿ ಹೆಬ್ಬಾಳ್ಕರ್!
Gruhalakshmi Scheme: ನಮಸ್ಕಾರ ಎಲ್ಲರಿಗೂ ರಾಜ್ಯದಲ್ಲಿ ಇದೀಗ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2000 ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಸಾಕಷ್ಟು ಸಹಾಯವನ್ನು ಮಾಡಿದೆ. ಅದೇ ರೀತಿ ಗೃಹಲಕ್ಷ್ಮಿ 16ನೇ ಕಂತಿನ ಹಣ ಇವತ್ತು ಈ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ? ಈ ಒಂದು ಹಣ ನಿಮ್ಮ ಖಾತೆಗೆ ಬರಬೇಕಾದರೆ ಈ ಒಂದು ಕೆಲಸವನ್ನು ನೀವು ಖಂಡಿತ ಮಾಡಬೇಕೆಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಯಾವ ಕೆಲಸ ಎಂಬುದರ? ಸಂಪೂರ್ಣ ವಿವರ ಈ ಕೆಳಗಿನ ನೀಡಿದೆ ಓದಿ.
ಹೌದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿ ಅಲ್ಲಿ ಪ್ರತಿ ತಿಂಗಳು ಹಣ ಪಡೆಯುವ ಮಹಿಳೆಯರಿಗೆ ಸಾಕಷ್ಟು ಸಹಾಯವಾಗಿದೆ. ಅಂದರೆ ತಮ್ಮ ಮನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಮತ್ತು ತಮ್ಮ ವ್ಯಾಪಾರಗಳನ್ನು ಇನ್ನಷ್ಟು ಗುಣಮಟ್ಟ ವ್ಯಾಪಾರ ಮಾಡಲು ಸಹಾಯವಾಗಿದೆ. ಗೃಹಲಕ್ಷ್ಮಿ 15ನೇ ಕಂತಿನ ಹಣ ವರ್ಗಾವಣೆ ಮಾಡಿ ಸಾಕಷ್ಟು ದಿನಗಳೇ ಕಳೆದಿವೆ ಆದರೆ 16ನೇ ಕಂತಿನ ಹಣಕ್ಕಾಗಿ ಕಾಯುವ ಮಹಿಳೆಯರಿಗೆ ದೊಡ್ಡ ಆತಂಕ ಶುರುವಾಗಿದೆ.
ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ನಮ್ಮ ಖಾತೆಗೆ ಗೃಹಲಕ್ಷ್ಮಿ 16ನೇ ಕಂತಿನ ಹಣ ಜಮಾ ಆಗುತ್ತೋ ಅಥವಾ ಯೋಜನೆ ರದ್ದಾಗುತ್ತೋ ಎಂದು ಆತಂಕ ಪಡುತ್ತಿದ್ದಾರೆ. ಅಂತ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಡೆಯಿಂದ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಯಾವ ಕಾರಣಕ್ಕೆ ತಡವಾಗಿದೆ? ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಇಂದು ಈ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ, ಆ ಜಿಲ್ಲೆಗಳು ಯಾವುವು? ಈ ಒಂದು ಕಂತಿನ ಹಣ ಪಡೆಯಲು ಮಹಿಳೆಯರು ಈ ಕೆಲಸ ಕಡ್ಡಾಯವಾಗಿ ಮಾಡಬೇಕು ಯಾವ ಕೆಲಸ? ಎಂಬುದರ ಸಂಪೂರ್ಣವಾಗಿ ಕೆಳಗೆ ನೀಡಿದೆ.
ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಯಾವ ಕಾರಣಕ್ಕೆ ತಡವಾಗಿದೆ:
ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಸಂಕ್ರಾಂತಿ ಹಬ್ಬದ ದಿನವೇ ಜಮಾ ಆಗಬೇಕಾಗಿತ್ತು. ಆದರೆ ಕೆಲವೊಂದು ತೊಂದರೆಗಳಿಂದ ಮುಂದೂಡಲಾಗಿದೆ. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕೆಲವಷ್ಟು ತೊಂದರೆ ಕಾರಣದಿಂದ ಈ ಒಂದು ಜಮಾ ಮಾಡಲು ಯಶಸ್ವಿ ಆಗಿಲ್ಲ ಎಂದು ಹೇಳಿದ್ದಾರೆ. ಆದ್ರೆ ಈ ತಿಂಗಳು ಕೊನೆಯಾಗುವ ಒಳಗಡೆ ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ. ಮತ್ತು ಯಾವ ಜಿಲ್ಲೆಗಳು ಎಂದು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ.
ಗೃಹಲಕ್ಷ್ಮಿ ಫಲಾನುಭವಿಗಳು 16ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ:
ಗೃಹಲಕ್ಷ್ಮಿ ಫಲಾನುಭವಿಗಳು ಯೋಜನೆಯಲ್ಲಿ ಬರುವ ಹಣವನ್ನು ತಮ್ಮ ಖಾತೆಗೆ ಪಡೆಯಲು ಕೆಲವಷ್ಟು ಕೆಲಸ ಕಡ್ಡಾಯ ಮಾಡಬೇಕಾಗಿದೆ ಎಂದು ಸಚಿವೆ ತಿಳಿಸಿದ್ದಾರೆ. ಅಂದರೆ ಕೆಲವು ಜನರ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಥಗಿತಗೊಂಡಿದ್ದರೂ ಕೂಡಲೇ ಮರು ಅರ್ಜಿಯನ್ನು ಸಲ್ಲಿಸಬೇಕೆಂದು ಹೇಳಿದ್ದಾರೆ, ನಿಮ್ಮ ಖಾತೆಗೆ ಹಿಂದಿನ ತಿಂಗಳಿನ ಹಣ ಬಂದಿಲ್ಲ ಅಂದರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಭೇಟಿ ನೀಡುವ ಮೂಲಕ ಈ ತೊಂದರೆ ಪರಿಹರಿಸಬಹುದಾಗಿದೆ ಎಂದು ಹೇಳಿದ್ದಾರೆ, ನಿಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಏನಾದರೂ ತೊಂದರೆ ಇದ್ದರೆ ಕೂಡಲೇ ಸರಿ ಮಾಡಿಕೊಳ್ಳಿ. ಎಂದು ಈ ಮೇಲಿನ ಮೂರು ಕೆಲಸ ಕಡ್ಡಾಯವಾಗಿ ಮಾಡಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.